Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಕೇರಳದ ಕಡಲಿನಲ್ಲಿ ಹಡಗು ಅಗ್ನಿ ದುರಂತ : 18 ಮಂದಿಯ ರಕ್ಷಣೆ

    June 10, 2025

    ದೆಹಲಿಯ ಅಪಾರ್ಟ್‌ಮೆಂಟ್ ಯೊಂದರಲ್ಲಿ ಬೆಂಕಿ : ಬಾಲ್ಕನಿಯಿಂದ ಹಾರಿದ ತಂದೆ ಇಬ್ಬರು ಮಕ್ಕಳು ಸಾವು

    June 10, 2025

    ಕುಂದಾಪುರ: ತ್ರಾಸಿ-ಮರವಂತೆ ಬೀಚ್ನಲ್ಲಿ ಮುಳುಗುತ್ತಿದ್ದ ಐದು ಮಂದಿಯ ರಕ್ಷಣೆ

    June 9, 2025

    Subscribe to Updates

    Get the latest creative news from FooBar about art, design and business.

    What's Hot

    ಕೇರಳದ ಕಡಲಿನಲ್ಲಿ ಹಡಗು ಅಗ್ನಿ ದುರಂತ : 18 ಮಂದಿಯ ರಕ್ಷಣೆ

    June 10, 2025

    ದೆಹಲಿಯ ಅಪಾರ್ಟ್‌ಮೆಂಟ್ ಯೊಂದರಲ್ಲಿ ಬೆಂಕಿ : ಬಾಲ್ಕನಿಯಿಂದ ಹಾರಿದ ತಂದೆ ಇಬ್ಬರು ಮಕ್ಕಳು ಸಾವು

    June 10, 2025

    ಕುಂದಾಪುರ: ತ್ರಾಸಿ-ಮರವಂತೆ ಬೀಚ್ನಲ್ಲಿ ಮುಳುಗುತ್ತಿದ್ದ ಐದು ಮಂದಿಯ ರಕ್ಷಣೆ

    June 9, 2025
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»National or International news»ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆ ಸಂಪನ್ನ
    National or International news

    ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆ ಸಂಪನ್ನ

    adminBy adminApril 8, 2025
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಮಧೂರು, ಎ.8: ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದ ಮೂಡಪ್ಪ ಸೇವೆ ತಂತ್ರಿವರ್ಯ ಬ್ರಹಶ್ರೀ ಉಳಿಯತ್ತಾಯ ವಿಷ್ಣು ಆಸೆ ಅವರ ನೇತೃತ್ವದಲ್ಲಿ ಆದಿತ್ಯವಾರ ಬೆಳಿಗ್ಗೆ ಸಂಪನ್ನಗೊಂಡಿತು.

    ಮೂಡಪ್ಪ ಸೇವೆ ಅಂಗವಾಗಿ ಶನಿವಾರ ರಾತ್ರಿ ಶಯ್ಯಾಕಲ್ಪನೆ, ಕವಾಟ ಬಂಧನದ ಬಳಿಕ ಮುಚ್ಚಲ್ಪಟ್ಟ ಶ್ರೀ ದೇವರ ಗರ್ಭಗೃಹದ ಕವಾಟೋದ್ಘಾಟನೆ ಬೆಳಗ್ಗೆ ನಡೆದು ಗರ್ಭಗೃಹ ಬಾಗಿಲು ತೆರೆಯಲಾಯಿತು. ಈ ವೇಳೆ
    ಅಪೂಪ ಪರ್ವತದ (ಅಪ್ಪಕಜ್ಜಾಯ) ಮಧ್ಯದಿಂದ ಮೂಡಿಬರುವ ಬೊಡ್ಡಜ್ಜ ಶ್ರೀ ಮಧೂರು ಸಿದ್ಧಿವಿನಾಯಕ ದೇವರ ದಿವ್ಯ ದರ್ಶನದೊಂದಿಗೆ ವಿಶೇಷಾಭಿಷೇಕ, ಪ್ರಸನ್ನ, ಪೂಜೆ, ಅಪೂಪ(ಅಪ್ಪ)ಪ್ರಸಾದ ಮುಸ್ಸಂಜೆಯ ವರೆಗೂ ವಿತರಣೆ ನಡೆಯಿತು. ಬಳಿಕ 128 ಕಾಯಿ, ಅಷ್ಟದ್ರವ್ಯ ಮಹಾಗಣಪತಿಯಾಗ, ಮಹಾಪೂಜೆ ನಡೆಯಿತು. ಸಂಜೆ ಜಳಕದ ಬಲಿ, ಕಟ್ಟೆಪೂಜೆ, ಶ್ರೀ ದೇವರ ಕೆರೆಯಲ್ಲಿ ಅವಭೃತ ಸ್ನಾನ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯಿತು.

    ಮೂಡಪ್ಪ ಸೇವೆ ವೀಕ್ಷಿಸಲು ರವಿವಾರ ಮುಂಜಾನೆ 1 ರ ವೇಳೆಗೆ ಜನರು ಆಗಮಿಸತೊಡಗಿದ್ದರು.ನೀರ್ಚಾಲ್ ಮಧೂರು ರಸ್ತೆಯ ಏರಿಕ್ಕಳ, ಕೊಲ್ಯಗಳಿಂದ ಸುಮಾರು 3 ಕಿ.ಮೀ. ದೂರದಿಂದ ಕಾಸರಗೋಡು ಸಹಿತದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಹಾಸನ, ಚಿಕ್ಕಮಗಳೂರು, ಬೆಂಗಳೂರು, ಕಣ್ಣೂರು ಜಿಲ್ಲೆಗ ಳಿಂದ ಜನರು ಆಗಮಿಸಿದ್ದರು. ದೇವಾಲಯದ ಪ್ರವೇಶ ದ್ವಾರ ಸಹಿತ ಎಂಟು ಕಿ.ಮೀ ವ್ಯಾಪ್ತಿಯಲ್ಲಿ ಸ್ವಯಂಸೇವರು ಜನರನ್ನು ನಿಯಂತ್ರಿಸಿದರು.ಜೊತೆಗೆ ಪೋಲೀಸರು, ಅಗ್ನಿಶಾಮಕದಳ, ಭಾರತಿ ಜಿಎಂಎಸ್ ಆಂಬ್ಯುಲೆನ್ಸ್ – ಸೇವಾ ಸ್ವಯಂಸೇವಕರು, ಸ್ವಯಂಸೇವಕರು ಸಹಕರಿಸಿದ್ದರು.

    ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲ ಶೋತ್ಸವ ಹಾಗೂ ಮೂಡಪ್ಪ ಸೇವೆಯ ಸಮಾರೋಪ ಸಮಾರಂಭ ಎ.7ರಂದು ನಡೆಯಿತು.ಅಂದು  ಬೆಳಗ್ಗೆ ಪಂಚ ವಿಂಶತಿ ಸಂಪ್ರೇಕ್ಷಣಾ ಕಲಶಾಭಿಷೇಕ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ, ನಡೆಯಿತು.ಬೆಳಗ್ಗೆ ಬೆಳಿಗ್ಗೆ ಸಮಾರೋಪ ಸಮಾರಂಭ ಭೆ ನಡೆಯಿತು.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News June 10, 2025

    ಕೇರಳದ ಕಡಲಿನಲ್ಲಿ ಹಡಗು ಅಗ್ನಿ ದುರಂತ : 18 ಮಂದಿಯ ರಕ್ಷಣೆ

    National or International news June 10, 2025

    ದೆಹಲಿಯ ಅಪಾರ್ಟ್‌ಮೆಂಟ್ ಯೊಂದರಲ್ಲಿ ಬೆಂಕಿ : ಬಾಲ್ಕನಿಯಿಂದ ಹಾರಿದ ತಂದೆ ಇಬ್ಬರು ಮಕ್ಕಳು ಸಾವು

    National or International news May 18, 2025

    ತಮಿಳುನಾಡಿನ ಕುಂಬಕೋಣಂನಲ್ಲಿ ನಾಪತ್ತೆಯಾಗಿದ್ದ ಗಿರಿ ಅವರು ತಮ್ಮ ಕುಟುಂಬದೊಂದಿಗೆ ಆನಂದದ ಪುನರ್ಮಿಲನ

    National or International news May 4, 2025

    ಸ್ಕೂಟಿ ಸ್ಟಾರ್ಟ್ ಮಾಡುತ್ತಲೇ ಕುಸಿದು ಬಿದ್ದು ವ್ಯಕ್ತಿ ಮೃತ್ಯು

    National or International news April 5, 2025

    ಕಾಸರಗೋಡು: ಬೈಕ್ಗೆ ಲಾರಿ ಢಿಕ್ಕಿ-ಸವಾರ ಮೃತ್ಯು

    National or International news April 1, 2025

    ದೆಹಲಿಯ ಝಂಡೇವಾಲನ್ನ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ಭಾರೀ ಬೆಂಕಿ ಅವಘಡ

    Comments are closed.

    Demo
    Don't Miss
    Local News June 10, 2025

    ಕೇರಳದ ಕಡಲಿನಲ್ಲಿ ಹಡಗು ಅಗ್ನಿ ದುರಂತ : 18 ಮಂದಿಯ ರಕ್ಷಣೆ

    ಮಂಗಳೂರು, ಜೂ. 10 : ಕೇರಳದ ಕೋಯಿಕ್ಕೋಡ್ ಬೇಪೂರ್ ಸಮೀಪ ಸಿಂಗಾಪುರದ ಕಂಟೈನರ್ ಹಡಗು ಎಂ.ವಿ ವಾನ್ ಹೈ 503…

    ದೆಹಲಿಯ ಅಪಾರ್ಟ್‌ಮೆಂಟ್ ಯೊಂದರಲ್ಲಿ ಬೆಂಕಿ : ಬಾಲ್ಕನಿಯಿಂದ ಹಾರಿದ ತಂದೆ ಇಬ್ಬರು ಮಕ್ಕಳು ಸಾವು

    June 10, 2025

    ಕುಂದಾಪುರ: ತ್ರಾಸಿ-ಮರವಂತೆ ಬೀಚ್ನಲ್ಲಿ ಮುಳುಗುತ್ತಿದ್ದ ಐದು ಮಂದಿಯ ರಕ್ಷಣೆ

    June 9, 2025

    ಬೆಳ್ತಂಗಡಿ: ಯಕ್ಷಗಾನ ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ ನಿಧನ

    June 8, 2025
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2025 All Right Reserved. Designed by Blueline Computers.

    Type above and press Enter to search. Press Esc to cancel.