Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಎಮ್.ಸಿ.ಸಿ. ಬ್ಯಾಂಕಿನ 20ನೇ ಶಾಖೆ ಬೈಂದೂರಿನಲ್ಲಿ ಉದ್ಘಾಟನೆ

    July 30, 2025

    ಪುತ್ತೂರು: ವಿವಾಹಿತ ಯುವಕ ಆತ್ಮಹತ್ಯೆ

    July 29, 2025

    ದೇವರು ಸರ್ವವ್ಯಾಪಿ ಎಂಬ ಮಹತ್ತರ ಸಂದೇಶ ನೀಡುತ್ತಿದೆ ಬ್ರಹ್ಮಸ್ಥಾನಂ- ಕ್ಷೇತ್ರ:ಪ್ರಮೋದ್ ಮಧ್ವರಾಜ್

    July 28, 2025

    Subscribe to Updates

    Get the latest creative news from FooBar about art, design and business.

    What's Hot

    ಎಮ್.ಸಿ.ಸಿ. ಬ್ಯಾಂಕಿನ 20ನೇ ಶಾಖೆ ಬೈಂದೂರಿನಲ್ಲಿ ಉದ್ಘಾಟನೆ

    July 30, 2025

    ಪುತ್ತೂರು: ವಿವಾಹಿತ ಯುವಕ ಆತ್ಮಹತ್ಯೆ

    July 29, 2025

    ದೇವರು ಸರ್ವವ್ಯಾಪಿ ಎಂಬ ಮಹತ್ತರ ಸಂದೇಶ ನೀಡುತ್ತಿದೆ ಬ್ರಹ್ಮಸ್ಥಾನಂ- ಕ್ಷೇತ್ರ:ಪ್ರಮೋದ್ ಮಧ್ವರಾಜ್

    July 28, 2025
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Local News»ಪೆದಮಲೆಯಲ್ಲಿ ಪುನನಿರ್ಮಾಣಗೊಂಡಿರುವ ಶ್ರೀವಾಜಿಲ್ಲಾಯ ಮಹಿಷಂತಾಯ -ಧೂಮಾವತಿ ಬಂಟ ದೈವಸ್ಥಾನದಲ್ಲಿ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ
    Local News

    ಪೆದಮಲೆಯಲ್ಲಿ ಪುನನಿರ್ಮಾಣಗೊಂಡಿರುವ ಶ್ರೀವಾಜಿಲ್ಲಾಯ ಮಹಿಷಂತಾಯ -ಧೂಮಾವತಿ ಬಂಟ ದೈವಸ್ಥಾನದಲ್ಲಿ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ

    adminBy adminFebruary 22, 2025
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಮಂಗಳೂರು, ಫೆ. 22 : ನೀರುಮಾರ್ಗದ ಪೆದಮಲೆಯಲ್ಲಿ ಪುನನಿರ್ಮಾಣಗೊಂಡಿರುವ ಶ್ರೀವಾಜಿಲ್ಲಾಯ ಮಹಿಷಂತಾಯ -ಧೂಮಾವತಿ ಬಂಟ ದೈವಸ್ಥಾನದಲ್ಲಿ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ ಫೆ. 18ರಿಂದ 22ರ ವರೆಗೆ ಕುಡುಪು ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.

    ಫೆ. 18ರಂದು ಅಪರಾಹ್ನ 3 ಗಂಟೆಗೆ ನೀರುಮಾರ್ಗ  ಶ್ರೀ ಸುಬ್ರಹ್ಮಣ್ಯ ಭಜನ ಮಂದಿರದಿಂದ ದೈವಸ್ಥಾನಕ್ಕೆ ಬಂಡಿ ಕೊಡಿಮರ ಮತ್ತು ದೈವಗಳ ಆಭರಣಗಳ ಶೋಭಾಯಾತ್ರೆ, ನಡೆಯಿತು. ಸಂಜೆ 5ಗಂಟೆಗೆ ಪೆದಮಲೆಗುತ್ತು ಭಂಡಾರ ಚಾವಡಿಯಲ್ಲಿ ದೇವತಾ ಪ್ರಾರ್ಥನೆ, ಶಿಲ್ಪ ಸನ್ಮಾನ, ಆಲಯ ಪ್ರತಿಗ್ರಹ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲ, ಮತ್ತು ನೂತನ ಮೊಗಮೂರ್ತಿ ಉಯ್ಯಾಲೆಗಳ ಶುದ್ಧಿ ಪ್ರಕ್ರಿಯೆ ಹಾಗೂ ಬಿಂಬಾಧಿವಾಸ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವಲ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ನಡೆಯಿತು.

    ಫೆ. 19ರಂದು ಬೆಳಗ್ಗೆ ಪೆದಮಲೆಗುತ್ತು ಭಂಡಾರ ಚಾವಡಿಯಲ್ಲಿ ಗಣಪತಿ ಹೋಮ,ತುಳಸಿ ಪ್ರತಿಷ್ಠೆ ಮತ್ತು ದ್ವಾರಪೂಜೆ ಶ್ರೀ ದೈವಗಳ ಪ್ರತಿಷ್ಠೆ ಕಲಶಾಭಿಷೇಕ ಪೆದಮಲೆ ದೈವಸ್ಥಾನದಲ್ಲಿ ಗಣಪತಿ ಹೋಮ ಮತ್ತು ತೋರಣ ಮುಹೂರ್ತ,ಅನ್ನ ಸಂತರ್ಪಣೆ ಸಂಜೆ ಪೆದಮಲೆ ದೈವಸ್ಥಾನದಲ್ಲಿ ಆಲಯ ಪರಿಗ್ರಹ, ರಕ್ಷೋಘ್ನ ಹೋಮ, ವಾಸ್ತುಹೋಮ ಮತ್ತು ವಾಸ್ತುಬಲಿ ನಡೆಯಿತು. ಈ ಸಂದರ್ಭದಲ್ಲಿ ಸಭಾಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

    ಫೆ. 20ರಂದು ದೈವಸ್ಥಾನದಲ್ಲಿ ಪ್ರಾಯಶ್ಚಿತ್ತ ಹೋಮಗಳು ಮತ್ತು ನವಗ್ರಹ ಶಾಂತಿ ಹೋಮ, ಪೆದಮಲೆಗುತ್ತು ಭಂಡಾರ ಚಾವಡಿಯಿಂದ ಪೆದಮಲೆ ದೈವಸ್ಥಾನಕ್ಕೆಶ್ರೀ ದೈವಗಳ ಭಂಡಾರ ಆಗಮನ ಮತ್ತು ಧ್ವಜಮರ ಏರಿಸುವುದು ಅನ್ನ ಸಂತರ್ಪಣೆ ಸಂಜೆ ದೈವಸ್ಥಾನದಲ್ಲಿ ಬಿಂಬಾಧಿವಾಸ, ಶ್ರೀ ವಾಜಿಲ್ಲಾಯ, ಧೂಮಾವತಿ, ಬಂಟ ಮತ್ತು ಮಹಿಷಂತಾಯ ದೈವಗಳಿಗೆ ಕಲಶ ಪೂರಣ, ಅಧಿವಾಸ ಹೋಮ ಮತ್ತು ಕಲಶಾಧಿವಾಸ ನಡೆಯಿತು. ಈ ಸಂದರ್ಭದಲ್ಲಿ ಸಭಾಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

    ಫೆ. 21ರಂದು ಬೆಳಗ್ಗೆ ಪೆದಮಲೆಯಲ್ಲಿ ನೂತನವಾಗಿ ತೆ ನಿರ್ಮಿಸಿರುವ ದೈವಸ್ಥಾನದಲ್ಲಿ ಶ್ರೀ ವಾಜಿಲ್ಲಾಯ ಧೂಮಾವತಿ ಬಂಟ ಮಹಿಷಂತಾಯ ದೈವಗಳ ಪ್ರತಿಷ್ಠೆ ಕಲಶಾಭಿಷೇಕ ಮತ್ತು ಪ್ರಸನ್ನಪೂಜೆ, ಶ್ರೀ ಧೂಮಾವತಿ ದೈವದ ದರ್ಶನ ಸೇವೆ, ಧ್ವಜ ಆರೋಹಣ ಮತ್ತು ಪಲ್ಲಪೂಜೆ,  ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮಹಿಷಂತಾಯ ದೈವದ ನೇಮ, ಶ್ರೀ ವಾಜಿಲ್ಲಾಯ ದೈವದ ಗಗ್ಗರ ಸೇವೆ, ನೇಮೋತ್ಸವ, ಬಂಡಿ ಉತ್ಸವ ಫೆ. 22ರಂದು ಶ್ರೀ ಧೂಮಾವತಿ ಬಂಟ ದೈವಗಳ ಗಗ್ಗರಸೇವೆ, ನೇಮೋತ್ಸವ, ಬಂಡಿ ಉತ್ಸವ ಜರಗಲಿದೆ.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News July 30, 2025

    ಎಮ್.ಸಿ.ಸಿ. ಬ್ಯಾಂಕಿನ 20ನೇ ಶಾಖೆ ಬೈಂದೂರಿನಲ್ಲಿ ಉದ್ಘಾಟನೆ

    Local News July 29, 2025

    ಪುತ್ತೂರು: ವಿವಾಹಿತ ಯುವಕ ಆತ್ಮಹತ್ಯೆ

    Local News July 28, 2025

    ದೇವರು ಸರ್ವವ್ಯಾಪಿ ಎಂಬ ಮಹತ್ತರ ಸಂದೇಶ ನೀಡುತ್ತಿದೆ ಬ್ರಹ್ಮಸ್ಥಾನಂ- ಕ್ಷೇತ್ರ:ಪ್ರಮೋದ್ ಮಧ್ವರಾಜ್

    Local News July 27, 2025

    ಆಗಸ್ಟ್ 01 : ‘ಎಲ್ಟು ಮುತ್ತಾ’ ಕನ್ನಡ ಚಲನಚಿತ್ರ ಬಿಡುಗಡೆ

    Local News July 26, 2025

    ಆ.1-2: ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ‘ಆಳ್ವಾಸ್ ಪ್ರಗತಿ-2025’ ಬೃಹತ್ ಉದ್ಯೋಗ ಮೇಳ

    Local News July 25, 2025

    ಜೈಪುರ : ಶಾಲಾ ಕಟ್ಟಡ ಕುಸಿದು 4 ವಿದ್ಯಾರ್ಥಿಗಳು ಮೃತ್ಯು ; ಅವಶೇಷಗಳ ಅಡಿ ಸಿಲುಕಿದ 60 ಮಕ್ಕಳು

    Comments are closed.

    Demo
    Don't Miss
    Local News July 30, 2025

    ಎಮ್.ಸಿ.ಸಿ. ಬ್ಯಾಂಕಿನ 20ನೇ ಶಾಖೆ ಬೈಂದೂರಿನಲ್ಲಿ ಉದ್ಘಾಟನೆ

    ಮಂಗಳೂರು,ಜು. 30 : ಎಮ್.ಸಿ.ಸಿ. ಬ್ಯಾಂಕಿನ ಪ್ರಗತಿಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವ ಸಮರ್ಥ ಆಡಳಿತ ಮಂಡಳಿ, ಅದಕ್ಕನುಗುಣವಾಗಿ ಕಾರ್ಯನಿರ್ವಹಿಸುತ್ತಿರುವ…

    ಪುತ್ತೂರು: ವಿವಾಹಿತ ಯುವಕ ಆತ್ಮಹತ್ಯೆ

    July 29, 2025

    ದೇವರು ಸರ್ವವ್ಯಾಪಿ ಎಂಬ ಮಹತ್ತರ ಸಂದೇಶ ನೀಡುತ್ತಿದೆ ಬ್ರಹ್ಮಸ್ಥಾನಂ- ಕ್ಷೇತ್ರ:ಪ್ರಮೋದ್ ಮಧ್ವರಾಜ್

    July 28, 2025

    ಆಗಸ್ಟ್ 01 : ‘ಎಲ್ಟು ಮುತ್ತಾ’ ಕನ್ನಡ ಚಲನಚಿತ್ರ ಬಿಡುಗಡೆ

    July 27, 2025
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2025 All Right Reserved. Designed by Blueline Computers.

    Type above and press Enter to search. Press Esc to cancel.