ಡಿ. 25- 29 ರವರೆಗೆ ಶಕ್ತಿನಗರದ ರಮಾಶಕ್ತಿ ಮಿಷನ್ ನಲ್ಲಿ ಲೋಕ ಕಲ್ಯಾಣಕ್ಕಾಗಿ ‘ಶ್ರೀ ಸಹಸ್ರ ಚಂಡಿಕಾಯಾಗ’December 20, 2025
ಡಿ. 25- 29 ರವರೆಗೆ ಶಕ್ತಿನಗರದ ರಮಾಶಕ್ತಿ ಮಿಷನ್ ನಲ್ಲಿ ಲೋಕ ಕಲ್ಯಾಣಕ್ಕಾಗಿ ‘ಶ್ರೀ ಸಹಸ್ರ ಚಂಡಿಕಾಯಾಗ’December 20, 2025
Share Facebook Twitter LinkedIn Pinterest Email ವಿಟ್ಲ, ಅ. 21 : ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಣಚದಲ್ಲಿ ನಡೆದಿದೆ. ಪುಣಚದ ಚೆಕ್ಕುತ್ತಿ ನಿವಾಸಿ ಶ್ರೀಕೃಷ್ಣ (26) ಮೃತ ಪಟ್ಟ ಯುವಕ. ಅವಿವಾಹಿತನಾಗಿದ್ದ ಯುವಕ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು ಕೃತ್ಯಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ ಎಂದು ಹೇಳಲಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Local News December 20, 2025ಡಿ. 25- 29 ರವರೆಗೆ ಶಕ್ತಿನಗರದ ರಮಾಶಕ್ತಿ ಮಿಷನ್ ನಲ್ಲಿ ಲೋಕ ಕಲ್ಯಾಣಕ್ಕಾಗಿ ‘ಶ್ರೀ ಸಹಸ್ರ ಚಂಡಿಕಾಯಾಗ’