Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಪುತ್ತೂರು: ವಿವಾಹಿತ ಯುವಕ ಆತ್ಮಹತ್ಯೆ

    July 29, 2025

    ದೇವರು ಸರ್ವವ್ಯಾಪಿ ಎಂಬ ಮಹತ್ತರ ಸಂದೇಶ ನೀಡುತ್ತಿದೆ ಬ್ರಹ್ಮಸ್ಥಾನಂ- ಕ್ಷೇತ್ರ:ಪ್ರಮೋದ್ ಮಧ್ವರಾಜ್

    July 28, 2025

    ಆಗಸ್ಟ್ 01 : ‘ಎಲ್ಟು ಮುತ್ತಾ’ ಕನ್ನಡ ಚಲನಚಿತ್ರ ಬಿಡುಗಡೆ

    July 27, 2025

    Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರು: ವಿವಾಹಿತ ಯುವಕ ಆತ್ಮಹತ್ಯೆ

    July 29, 2025

    ದೇವರು ಸರ್ವವ್ಯಾಪಿ ಎಂಬ ಮಹತ್ತರ ಸಂದೇಶ ನೀಡುತ್ತಿದೆ ಬ್ರಹ್ಮಸ್ಥಾನಂ- ಕ್ಷೇತ್ರ:ಪ್ರಮೋದ್ ಮಧ್ವರಾಜ್

    July 28, 2025

    ಆಗಸ್ಟ್ 01 : ‘ಎಲ್ಟು ಮುತ್ತಾ’ ಕನ್ನಡ ಚಲನಚಿತ್ರ ಬಿಡುಗಡೆ

    July 27, 2025
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Uncategorized»ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘ ಉಜಿರೆ ಇದರ ಎರಡನೇ ಶಾಖೆ ಮೂಡುಬಿದಿರೆಯಲ್ಲಿ ಉದ್ಘಾಟನೆ
    Uncategorized

    ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘ ಉಜಿರೆ ಇದರ ಎರಡನೇ ಶಾಖೆ ಮೂಡುಬಿದಿರೆಯಲ್ಲಿ ಉದ್ಘಾಟನೆ

    adminBy adminApril 28, 2024
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಮೂಡುಬಿದಿರೆ, ಏ.28 : ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘ ಉಜಿರೆ ಇದರ ಎರಡನೇ ಶಾಖೆಯು ಮೂಡುಬಿದಿರೆಯ ಜೈನಪೇಟೆ ಬಡಗು ಬಸದಿ ಎದುರಿನ ಫಾರ್ಚೂನ್ ಹೈವೇ-2 ಕಟ್ಟಡದ ಮೊದಲ ಮಹಡಿಯಲ್ಲಿ ಏ. 27, ಆದಿತ್ಯವಾರ ಉದ್ಘಾಟನೆಗೊಂಡಿತು.

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ನೂತನ ಶಾಖೆಯ ಕಚೇರಿಯನ್ನು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭಕೋರಿದರು. ನಂತರ ವಲೇರಿಯನ್ ಮೊರಾಸ್ ಅವರಿಗೆ ಮೊದಲ ಪಾಲು ಬಂಡವಾಳ ಪ್ರಮಾಣಪತ್ರ ವಿತರಿಸಿದರು.

    ಆಶೀರ್ವಚನವಿತ್ತ ಅಲಂಗಾರು ಹೋಲಿ ರೋಸರಿ ಚರ್ಚ್ನ ಧರ್ಮಗುರು ವಂ ವಾಲ್ಟರ್ ಡಿ’ಸೋಜಾ ಅವರು ದೇವರ ಅನುಗ್ರಹದಿಂದ ಆಡಳಿತದ ಪ್ರಾಮಾಣಿಕತೆ, ಆಸಕ್ತಿ, ಸಿಬಂದಿಗಳ ಸೌಜನ್ಯಪೂರ್ಣ ಸೇವೆಯಿಂದ ಸಹಕಾರ ಸಂಘವು ಪ್ರಗತಿ ಹೊಂದಲು ಸಾಧ್ಯವಾಗುವುದು ಎಂದು ಹೇಳಿದರು. ಬಳಿಕ ಲೂಯಿಸ್ ಡಿ’ಸಿಲ್ವ ಅವರಿಗೆ ಮೊದಲ ನಿರಖು ಠೇವಣಾತಿ ಪತ್ರ ವಿತರಿಸಿದರು.

    ಫರ್ಚೂನ್ ಪ್ರಮೋಟರ್ಸ್ ಪಾಲುದಾರರಾದ ಅಬುಲಾಲ್ ಪುತ್ತಿಗೆ ಅವರು ಭದ್ರತಾ ಕೋಶ ಉದ್ಘಾಟಿಸಿ ಮೆಟಲ್ಲಾ ಅಲ್ಲೋನ್ಸ್ ಅವರಿಗೆ ಉಳಿತಾಯ ಖಾತೆ ಪುಸ್ತಕ ವಿತರಿಸಿದರು. ಮೂಡುಬಿದಿರೆ ಕಥೋಲಿಕ್ ಸಭಾ ಅಧ್ಯಕ್ಷ ಅವಿಲ್ ಡಿ’ಸೋಜಾ ಅವರು ಗಣಕಯಂತ್ರ ಉದ್ಘಾಟಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವಲೇರಿಯನ್, ರೊಡ್ರಿಗಸ್ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮತಾಡಿದ ಅವರು13 ವರ್ಷಗಳ ಹಿಂದೆ ಪ್ರಾರಂಭವಾದ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘವು 3,224 ಸದಸ್ಯಬಲ,42.75 ಲಕ್ಷ ಪಾಲು ಬಂಡವಾಳ, 55 ಕೋಟಿ ರೂ. ದುಡಿಯುವ ಬಂಡವಾಳದೊಂದಿಗೆ 195 ಕೋಟಿ ಲಾಭ ಗಳಿಸಿದ್ದು, ಕಳೆದ ಸಾಲಿಗೆ ಶೇ.18 ಡಿವಿಡೆಂಡ್ ನೀಡಲಾಗಿದೆ ನೂತನವಾಗಿ ಪ್ರಾರಂಭಗೊಂಡಿರುವ ಶಾಖೆಗೆ ಗ್ರಾಹಕ ಬೆಂಬಲ ಬಯಸಿದರು.

    ನಿರ್ದೇಶಕ ಮಂಡಳಿಯ ಸಿಲ್ವೆಸ್ಟರ್ ಮೋನಿ, ಸುನಿಲ್ ಸಂತೋಷ್ ಮೊರಾಸ್, ಅರುಣ್ ಸಂದೇಶ್ ಡಿ’ಸೋಜಾ, ಗೀತಾ `ಫೆಲ್ಸಿಯಾನ ಡಿ’ಸೋಜಾ, ಫೆಲಿಕ್ಸ್ ಡಿ’ಸೋಜಾ, ಆಶಾ ಬೆನೆಡಿಕ್ಟ್ ಸಲ್ದಾನ, ವಲೇರಿಯನ್ ಗ್ರಾಸ್ತಾ, ಸಿಇಒ ವಿಲ್ಸನ್ ನೆಲ್ಸನ್, ನಿರ್ದೇಶಕಿ ಮೇಬಲ್ ಪ್ಲೇವಿಯಾ ಲೋಬೋ ಉಪಾಧ್ಯಕ್ಷರಾದ ಅನಿಲ್ ಪ್ರಕಾಶ್, ಸದಸ್ಯರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News July 28, 2025

    ದೇವರು ಸರ್ವವ್ಯಾಪಿ ಎಂಬ ಮಹತ್ತರ ಸಂದೇಶ ನೀಡುತ್ತಿದೆ ಬ್ರಹ್ಮಸ್ಥಾನಂ- ಕ್ಷೇತ್ರ:ಪ್ರಮೋದ್ ಮಧ್ವರಾಜ್

    Uncategorized July 20, 2025

    ಧರ್ಮಸ್ಥಳ ಪ್ರದೇಶದಲ್ಲಿ ಸರಣಿ ಹತ್ಯೆ ಆರೋಪ : ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಿ ಸರಕಾರ ಆದೇಶ

    Uncategorized June 23, 2025

    ಜೂನ್ 27 ರಂದು ಎಚ್.ಎಮ್. ಪೆರ್ನಾಲ್ ಅವರ ನಾಲ್ಕನೆಯ ಕವನ ಸಂಕಲನ ʼಜನೆಲ್ʼ ಬಿಡುಗಡೆ

    Local News June 20, 2025

    ಜೂ.21-22 : ಬೆಂದೂರ್‌ವೆಲ್ನ ಸೈಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ‘ಕುಡ್ಲ ಪೆಲಕಾಯಿ ಪರ್ಬ’

    Local News June 18, 2025

    ದ.ಕ., ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವರ್ಗಾವಣೆ : ದ.ಕ. ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್ ವಿ , ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ ನೇಮಕ

    Uncategorized June 17, 2025

    ಕುಂದಾಪುರ: ಬಸ್‌ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಬೈಕ್ – ಸವಾರ ಸಾವು

    Comments are closed.

    Demo
    Don't Miss
    Local News July 29, 2025

    ಪುತ್ತೂರು: ವಿವಾಹಿತ ಯುವಕ ಆತ್ಮಹತ್ಯೆ

    ಪುತ್ತೂರು,ಜು. 29 : ವಿವಾಹಿತ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿನ ಗಣೇಶ್ ಬಾಗ್…

    ದೇವರು ಸರ್ವವ್ಯಾಪಿ ಎಂಬ ಮಹತ್ತರ ಸಂದೇಶ ನೀಡುತ್ತಿದೆ ಬ್ರಹ್ಮಸ್ಥಾನಂ- ಕ್ಷೇತ್ರ:ಪ್ರಮೋದ್ ಮಧ್ವರಾಜ್

    July 28, 2025

    ಆಗಸ್ಟ್ 01 : ‘ಎಲ್ಟು ಮುತ್ತಾ’ ಕನ್ನಡ ಚಲನಚಿತ್ರ ಬಿಡುಗಡೆ

    July 27, 2025

    ಆ.1-2: ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ‘ಆಳ್ವಾಸ್ ಪ್ರಗತಿ-2025’ ಬೃಹತ್ ಉದ್ಯೋಗ ಮೇಳ

    July 26, 2025
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2025 All Right Reserved. Designed by Blueline Computers.

    Type above and press Enter to search. Press Esc to cancel.