Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಕಂಬಳ ಗ್ರಾಮೀಣ ಜನರ ಪರಿಶ್ರಮ ಮತ್ತು ಗೌರವದ ಸಂಕೇತ – ಬಿ.ವೈ.ವಿಜಯೇಂದ್ರ

    December 28, 2025

    ಡಿ.30 : ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ

    December 27, 2025

    ಮಂಗಳೂರು : ಕ್ಯಾ.ಬ್ರಿಜೇಶ್ ಚೌಟ ನೇತ್ರತ್ವದ 9ನೇ ವರ್ಷದ ಮಂಗಳೂರು ಕಂಬಳಕ್ಕೆ ಚಾಲನೆ

    December 27, 2025

    Subscribe to Updates

    Get the latest creative news from FooBar about art, design and business.

    What's Hot

    ಕಂಬಳ ಗ್ರಾಮೀಣ ಜನರ ಪರಿಶ್ರಮ ಮತ್ತು ಗೌರವದ ಸಂಕೇತ – ಬಿ.ವೈ.ವಿಜಯೇಂದ್ರ

    December 28, 2025

    ಡಿ.30 : ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ

    December 27, 2025

    ಮಂಗಳೂರು : ಕ್ಯಾ.ಬ್ರಿಜೇಶ್ ಚೌಟ ನೇತ್ರತ್ವದ 9ನೇ ವರ್ಷದ ಮಂಗಳೂರು ಕಂಬಳಕ್ಕೆ ಚಾಲನೆ

    December 27, 2025
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Film News»ವಿದೇಶಿ ವಿತರಣಾ ಒಪ್ಪಂದಕ್ಕೆ ಸಹಿ ಹಾಕಿದ ಕ್ಯೂಬ್ಸ್ ಎಂಟರ್‌ಟೈನ್‌ ಮೆಂಟ್ಸ್ ನ ‘ಕಾಟ್ಟಾಲನ್’ ಮಲಯಾಳಂ ಚಿತ್ರ
    Film News

    ವಿದೇಶಿ ವಿತರಣಾ ಒಪ್ಪಂದಕ್ಕೆ ಸಹಿ ಹಾಕಿದ ಕ್ಯೂಬ್ಸ್ ಎಂಟರ್‌ಟೈನ್‌ ಮೆಂಟ್ಸ್ ನ ‘ಕಾಟ್ಟಾಲನ್’ ಮಲಯಾಳಂ ಚಿತ್ರ

    adminBy adminNovember 13, 2025
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಬೆಂಗಳೂರು,ನ.13 : ಶರೀಫ್ ಮೊಹಮ್ಮದ್ ಅವರು ಕ್ಯೂಬ್ಸ್ ಎಂಟರ್ಟೈನ್ ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ಭವ್ಯ ಆಕ್ಷನ್ ಥ್ರಿಲ್ಲರ್ ‘ಕಾಟ್ಟಾಲನ್’ ಮಲಯಾಳಂ ಚಿತ್ರ ವಿದೇಶಿ ವಿತರಣಾ ಒಪ್ಪಂದವನ್ನು ಪಡೆದುಕೊಂಡಿದೆ. ಫಾರ್ಸ್ಫಿ ಲ್ಮ್ಸ್ ಸಹಯೋಗದೊಂದಿಗೆ ಈ ಚಿತ್ರವು ಅಂತರಾಷ್ಟ್ರೀಯ ಬಿಡುಗಡೆಗೆ ಸಜ್ಜಾಗುತ್ತಿದೆ. ಪ್ರಮುಖ ಪಾತ್ರದಲ್ಲಿ ಆಂಟೋನಿ ವರ್ಗೀಸ್ ಪೆಪೆ ನಟಿಸಿರುವ ‘ಕಾಟ್ಟಾಲನ್’ ಚಿತ್ರವು ‘ಮಾರ್ಕೋ’ ನಂತರ, ಶರೀಫ್ ಮೊಹಮ್ಮದ್ ನಿರ್ಮಿಸಿರುವ ಕ್ಯೂಬ್ಸ್ ಎಂಟರ್ಟೈನ್ಮೆಂಟ್ಸ್ನ ಮತ್ತೊಂದು ದೊಡ್ಡ ಬಜೆಟ್ ಚಿತ್ರವಾಗಿದೆ ಎಂದು ಚಿತ್ರತಂಡ ಹೇಳಿದೆ.

    ಥೈಲ್ಯಾಂಡ್‌ನಲ್ಲಿ ನಡೆದ ಚಿತ್ರೀಕರಣದ ವೇಳೆ, ಆನೆ ಒಳಗೊಂಡಿದ್ದ ಅತಿ ತೀವ್ರವಾದ ಆಕ್ಷನ್ ದೃಶ್ಯವೊಂದರಲ್ಲಿ ನಾಯಕ ನಟ ಆಂಟೋನಿ ವರ್ಗೀಸ್ ಅವರು ಗಾಯಗೊಂಡಿದ್ದರು.’ಕಾಟ್ಟಾಲನ್’ ಚಿತ್ರದ ಆಕ್ಷನ್ ಸೀಕ್ವೆನ್ಸ್‌ಗಳಿಗೆ ಸ್ಟಂಟ್ ಮಾಸ್ಟರ್ ಕೆಚಾ ಖಾಂಫಕ್ಡೀ ಮತ್ತು ಅವರ ತಂಡವು ಮೇಲ್ವಿಚಾರಣೆ ನಡೆಸಿದ್ದಾರೆ. ಒಂಗ್-ಬಕ್ ಚಿತ್ರಗಳ ಮೂಲಕ ಖ್ಯಾತಿ ಪಡೆದ ಆನೆ “ಪಾಂಗ್” ಕೂಡ ‘ಕಾಟ್ಟಾಲನ್’ನಲ್ಲಿ ಕಾಣಿಸಿಕೊಳ್ಳಲಿದೆ.ಕಾಂತಾರ ಮತ್ತು ಮಹಾರಾಜ ಚಿತ್ರದಸಂಗೀತ ನಿರ್ದೇಶಕರು ಅಜನೀಶ್ ಲೋಕನಾಥ್ ಇವರ ಸಂಗೀತವಿದೆ.

    ಪುಷ್ಪಾ ಮತ್ತು ಜೈಲರ್ ಚಿತ್ರದಕಬೀರ್ ದುಹಾನ್ ಸಿಂಗ್,ಮತ್ತೊಬ್ಬ ತೆಲುಗು ನಟ ರಾಜ್ ತೀರಂದಾಸು,ಮಲಯಾಳಂ ಚಿತ್ರರಂಗದಿಂದ: ಜಗದೀಶ್, ಸಿದ್ದಿಕ್, ವ್ಲಾಗರ್-ಗಾಯಕಿ ಹನನ್ ಶಾ, ಮತ್ತು ರ್ಯಾಪರ್ ಬೇಬಿ ಜೀನ್ ಚಿತ್ರಕಥೆಯನ್ನು ಜೋಬಿ ವರ್ಗೀಸ್, ಪಾಲ್ ಜಾರ್ಜ್, ಮತ್ತು ಜೆರೋ ಜಾಕೋಬ್ ಬರೆದಿದ್ದು, ಸಂಭಾಷಣೆಗಳನ್ನು ಉಣ್ಣಿ ಆರ್ ಒದಗಿಸಿದ್ದಾರೆ.’ಕಾಟ್ಟಾಲನ್’ ಚಿತ್ರವು ಮಲಯಾಳಂ, ತಮಿಳು, ತೆಲುಗು, ಕನ್ನಡ, ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ವರದಿಗಳ ಪ್ರಕಾರ ಮೇ 2026 ರಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Film News December 15, 2025

    ಮಂಗಳೂರು : ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ರೈ ನಿಧನ

    Film News December 3, 2025

    ಡಿ.25 : ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ರಾಜ್ ಬಿ ಶೆಟ್ಟಿ ಒಟ್ಟಾಗಿ ನಟಿಸಿರುವ 45 ಕನ್ನಡ ಚಿತ್ರ ಬಿಡುಗಡೆ

    Film News November 24, 2025

    “ಅಪರೇಷನ್ ಲಂಡನ್ ಕೆಫೆ” ಚಿತ್ರವು ನ. 28ರಂದು ಬಿಡುಗಡೆ

    Film News November 16, 2025

    ಡಾ. ಲೀಲಾ ಮೋಹನ್ ಪಿ.ವಿ.ಆರ್. ನಾಯಕನಾಗಿ ಅಭಿನಯಿಸಿರುವ “ನಾಯಿ ಇದೆ ಎಚ್ಚರಿಕೆ” ಚಿತ್ರ ನವಂಬರ್ 28ರಂದು ಬಿಡುಗಡೆ

    Film News November 6, 2025

    ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ನಿಧನ

    Film News October 11, 2025

    ‘ಕಟ್ಟಾಳನ್’ ಚಿತ್ರದ ಫಸ್ಟ್ ಲುಕ್ ರಿಲೀಸ್

    Comments are closed.

    Demo
    Don't Miss
    Local News December 28, 2025

    ಕಂಬಳ ಗ್ರಾಮೀಣ ಜನರ ಪರಿಶ್ರಮ ಮತ್ತು ಗೌರವದ ಸಂಕೇತ – ಬಿ.ವೈ.ವಿಜಯೇಂದ್ರ

    ಮಂಗಳೂರು,ಡಿ. 28 : ಸಂಸದ ಬೃಜೇಶ್ ಚೌಟರ ನೇತೃತ್ವದ 9ನೇ ವರ್ಷದ ರಾಮ-ಲಕ್ಷ್ಮಣ ಜೋಡುಕರೆ ಮಂಗಳೂರು ಕಂಬಳದಲ್ಲಿ ಸಂಜೆ ನಡೆದ…

    ಡಿ.30 : ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಸಂಭ್ರಮ

    December 27, 2025

    ಮಂಗಳೂರು : ಕ್ಯಾ.ಬ್ರಿಜೇಶ್ ಚೌಟ ನೇತ್ರತ್ವದ 9ನೇ ವರ್ಷದ ಮಂಗಳೂರು ಕಂಬಳಕ್ಕೆ ಚಾಲನೆ

    December 27, 2025

    ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ 101ನೇ ಜನ್ಮದಿನದ ಸ್ಮರಣೆಯ ಅಂಗವಾಗಿ ಶಕ್ತಿನಗರದ ನಾಲ್ಯಪದವಿನ ಸರಕಾರಿ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ

    December 26, 2025
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2025 All Right Reserved. Designed by Blueline Computers.

    Type above and press Enter to search. Press Esc to cancel.